Surprise Me!

Udupi: ಪಾಪನಾಶಿನಿ ನದಿ ಆರ್ಭಟಕ್ಕೆ 2 ಎಕರೆ ಭೂಮಿ ನದಿಪಾಲು! | River Erosion | Suvarna News

2026-08-19 0 Dailymotion

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾರುಕುದ್ರು ನಡುಗಡ್ಡೆ ಪ್ರದೇಶದಲ್ಲಿ ಪಾಪನಾಶಿನಿ ನದಿಯಿಂದ ಭೂಸವಕಳಿ ತೀವ್ರಗೊಂಡಿದೆ.

ನದಿಯ ಇಕ್ಕಡಗಳಲ್ಲಿ ವರ್ಷದಿಂದ ವರ್ಷಕ್ಕೆ ಭೂಮಿ ಸವಕಳಿಯಾಗುತ್ತಿದ್ದು, ಈಗಾಗಲೇ ಎರಡು ಎಕರೆಗೂ ಅಧಿಕ ಭೂಪ್ರದೇಶ ನದಿಪಾಲಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹಲವು ಕುಟುಂಬಗಳ ಜಮೀನು ಹಾಗೂ ತೆಂಗಿನ ತೋಟಗಳು ನದಿಯ ಪಾಲಾಗಿದ್ದು, ಉಳಿದ ಭೂಮಿಯನ್ನಾದರೂ ರಕ್ಷಿಸಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#Udyavara #PapanashiniRiver #Jarukudru #udupi #rivererosion #suvarnanews #kannadanews #asianetsuvarnanews #kannadaprabha #karnatakanews #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/